ಸಾಮಾಜಿಕ ಹಿತಚಿಂತಕ, ಕಲಾಪೋಷಕ, ಬಹುಮುಖಿ ಸಾಧಕ ಸದಾಶಿವ ಡಿ.ತುಂಬೆ ಅವರಿಗೆ “ಸ್ವಸ್ತಿ ಸಿರಿ” ರಾಜ್ಯ ಪ್ರಶಸ್ತಿ

ಮಂಗಳೂರು: ಸಾಮಾಜಿಕ ಹಿತಚಿಂತಕರಾಗಿ, ಕಲಾ ಪೋಷಕರಾಗಿ, ಬಹುಮುಖಿ ಕ್ಷೇತ್ರಗಳ ಸಾಧಕರಾಗಿ ಸಮಾಜದ ಗೌರವಾದರಗಳಿಗೆ ಪಾತ್ರರಾಗಿರುವ ಸದಾಶಿವ ಡಿ.ತುಂಬೆ ಅವರು ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಕೊಡಮಾಡುವ “ಸ್ವಸ್ತಿ ಸರಿ” ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕಲೆ- ಸಾಂಸ್ಕ್ರತಿಕ ಕ್ಷೇತ್ರದ ಸಾಧನೆಗಾಗಿ ಈ ಪ್ರಶಸ್ತಿಗೆ … Continue reading ಸಾಮಾಜಿಕ ಹಿತಚಿಂತಕ, ಕಲಾಪೋಷಕ, ಬಹುಮುಖಿ ಸಾಧಕ ಸದಾಶಿವ ಡಿ.ತುಂಬೆ ಅವರಿಗೆ “ಸ್ವಸ್ತಿ ಸಿರಿ” ರಾಜ್ಯ ಪ್ರಶಸ್ತಿ